July 21, 2019 / by Prakash / Uncategorized / 0 comments
ಪತ್ರಿಕಾ ಪ್ರಕಟಣೆ 27 ಜೂನ್ 2019 “ಹೊಸ ಆಯ್ಕೆ, ಹೊಸ ಬೆಂಗಳೂರು” ದೆಹಲಿ ರಾಜ್ಯಕ್ಕೆ ಪ್ರಾಮಾಣಿಕತೆ ಮತ್ತು ಬದ್ಧತೆಯಿಂದ ಜನಪರ ಆಡಳಿತ ನೀಡಿ, ಅನುಭವ ಪಡೆದ ಆಮ್ ಆದ್ಮಿ ಪಾರ್ಟಿ ಈಗ ನಮ್ಮ ಬೆಂಗಳೂರಿನ ಆಡಳಿತ ಸುಧಾರಣೆಯತ್ತ ಗಮನ ಹರಿಸಿದೆ. ಈತ್ತೀಚೆಗೆ ನಡೆಸಿದ ಸರ್ವೇಕ್ಷಣೆಯ ಪ್ರಕಾರ ಬೆಂಗಳೂರಿನ ಜನರಿಗೆ ಧರ್ಮದ, ಜಾತಿಯ ವಿಷಯ ಅಷ್ಟು ಮಹತ್ವಪೂರ್ಣವಾಗಿರದೆ, ತಮ್ಮ ಜನಪ್ರತಿನಿಧಿಗಳು ಸುಶಿಕ್ಷಿತರಾಗಿರಲಿ, ಜವಾಬ್ದಾರಿಯುತವಾಗಿರಲಿ, ಕೆಲಸದಲ್ಲಿ ಪಾರದರ್ಶಕವಾಗಿದ್ದು, ಕೈಗೆ ಸಿಗುವಂತಿರಲಿ ಮತ್ತು ಸ್ಥಳೀಯ ಸಮಸ್ಯೆಗಳನ್ನು ಬಗೆಹರಿಸಲಿ ಎಂದು ಆಶಿಸುತ್ತಾರೆ. ಒಮ್ಮೆ […]
Read more
ಮಳೆಗಾಲದಲ್ಲಿ ಅವೈಜ್ಞಾನಿಕ ವೈಟ್ ಟಾಪಿಂಗ್ ರಸ್ತೆಗಳ ನಿರ್ಮಾಣದಿಂದ ಜನ ಜೀವನ ಅಸ್ತವ್ಯಸ್ತ
July 21, 2019 / by Prakash / BBMP, Road Works / 33 comments
ಪತ್ರಿಕಾ ಪ್ರಕಟಣೆ 28 ಮೇ 2019 ಮಳೆಗಾಲದಲ್ಲಿ ಅವೈಜ್ಞಾನಿಕ ವೈಟ್ ಟಾಪಿಂಗ್ ರಸ್ತೆಗಳ ನಿರ್ಮಾಣದಿಂದ ಜನ ಜೀವನ ಅಸ್ತವ್ಯಸ್ತ ಸಾವಿರಾರು ಕೋಟಿ ಹಣ ವ್ಯಯಿಸಿ ಸುಸ್ಥಿತಿಯಲ್ಲಿರುವ ಟಾರ್ ರಸ್ತೆಗಳಿಗೆ ಅನವಶ್ಯಕವಾಗಿ ಹಾಗೂ ಅವೈಜ್ಞಾನಿಕವಾಗಿ ವೈಟ್ ಟಾಪಿಂಗ್ ಮಾಡುತ್ತಿರುವುದರಿಂದ ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ. ವೈಟ್ ಟಾಪಿಂಗ್ ಮಾಡಿದ ರಸ್ತೆಗಳಲ್ಲಿ ಮಳೆನೀರು ಚರಂಡಿಗಳಿಗೆ ಸೇರದೇ ರಸ್ತೆಯ ಬದಿಯಲ್ಲಿರುವ ಮನೆ, ಅಂಗಡಿ ಮುಂಗಟ್ಟುಗಳಿಗೆ ನುಗ್ಗುತ್ತಿದೆ. ಇಂತಹ ಅವ್ಯವಸ್ಥಿತ, ಅವೈಜ್ಞಾನಿಕ ಕಾಮಗಾರಿಯನ್ನು ನಡೆಸುತ್ತಾ ಸಾರ್ವಜನಿಕರಿಗೆ ತೊಂದರೆ ಕೊಡುತ್ತಿರುವ ಬಿಬಿಎಂಪಿ ನಡೆಯನ್ನು ಆಮ್ ಆದ್ಮಿ ಪಾರ್ಟಿಯು […]
Read more
ಹಲವು ವರ್ಷಗಳಿಂದ ಬಿಬಿಎಂಪಿಯಲ್ಲಿ ನಡೆಯುತ್ತಿದೆ ಸಾವಿರಾರು ಕೋಟಿ ಆಟೋ ಟಿಪ್ಪರ್ ಹಗರಣ
July 21, 2019 / by Prakash / BBMP, Garbage Issue / 94 comments
ಪತ್ರಿಕಾ ಪ್ರಕಟಣೆ 17 ಮೇ 2019 ಹಲವು ವರ್ಷಗಳಿಂದ ಬಿಬಿಎಂಪಿಯಲ್ಲಿ ನಡೆಯುತ್ತಿದೆ ಸಾವಿರಾರು ಕೋಟಿ ಆಟೋ ಟಿಪ್ಪರ್ ಹಗರಣ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಮೈಕ್ರೊ ಪ್ಲಾನ್ ಅಡಿಯಲ್ಲಿ ನಗರದ 198 ವಾರ್ಡ್ ಗಳಲ್ಲಿ ಕಸ ಸಂಗ್ರಹ ಮತ್ತು ವಿಲೇವಾರಿಗಾಗಿ 750 ಮನೆಗಳಿಗೆ 1 ಆಟೋದಂತೆ ಒಟ್ಟು 4466 ಆಟೋ ಟಿಪ್ಪರ್ಗಳು ಅಗತ್ಯವಿದೆ. ಆದರೆ ಬಿಬಿಎಂಪಿಯಲ್ಲಿ ತ್ಯಾಜ್ಯ ವಿಲೇವಾರಿ ಮಾಡಲು 1273 ಆಟೋ ಟಿಪ್ಪರ್ ಗಳು ಇರುವುದು ಕೂಡ ಸಂದೇಹ! 2019-20ರ ಬಿಬಿಎಂಪಿ ಬಜೆಟ್ ಅನ್ನು ಪರಿಶೀಲಿಸುವುದಾದರೆ […]
Read more
ಆಮ್ ಆದ್ಮಿ ಪಾರ್ಟಿಯಿಂದ ನೀವು ಮತ ಹಾಕಿದ್ದೀರಾ? ಸಮೀಕ್ಷೆ
July 21, 2019 / by Prakash / Elections, Voting
ಪತ್ರಿಕಾ ಪ್ರಕಟಣೆ 9 ಮೇ 2019 ಆಮ್ ಆದ್ಮಿ ಪಾರ್ಟಿಯಿಂದ ನೀವು ಮತ ಹಾಕಿದ್ದೀರಾ? ಸಮೀಕ್ಷೆ ಮೇ 12 ರಂದು ಏಪ್ರಿಲ್ 18ರಂದು ನಡೆದ ಲೋಕಸಭೆ ಚುನಾವಣೆಯಲ್ಲಿ ಬೆಂಗಳೂರಿನಲ್ಲಿ 52% ಮತದಾನ ವಾಗಿರುವುದು ಎಲ್ಲಾ ಕಡೆ ವರದಿಯಾಗಿದೆ. ಒಂದುವರೆ ಕೋಟಿ ಜನಸಂಖ್ಯೆ ಹೊಂದಿರುವ ಬೆಂಗಳೂರಿನಲ್ಲಿ ಪ್ರತಿ ಬಾರಿ ಕಡಿಮೆ ಮತದಾನವಾಗುತ್ತಿರುವುದು ಗಂಭೀರ ವಿಷಯ. ಜನರು ಮತದಾನ ಮಾಡದೇ ಇರಲು ನಿಜವಾದ ಕಾರಣವೇನು ಎಂಬುದನ್ನು ತಿಳಿದುಕೊಳ್ಳಲು ಆಮ್ ಆದ್ಮಿ ಪಾರ್ಟಿ ‘ನೀವು ಮತ ಹಾಕಿದ್ದೀರಾ?’ ಸಮೀಕ್ಷೆ ನಡೆಸಲಿದೆ. ಈ […]
Read more
ಹೊಸ ಆಯ್ಕೆ, ಹೊಸ ಬೆಂಗಳೂರು
July 21, 2019 / by Prakash / Uncategorized / 0 comments
ಪತ್ರಿಕಾ ಪ್ರಕಟಣೆ 27 ಜೂನ್ 2019 “ಹೊಸ ಆಯ್ಕೆ, ಹೊಸ ಬೆಂಗಳೂರು” ದೆಹಲಿ ರಾಜ್ಯಕ್ಕೆ ಪ್ರಾಮಾಣಿಕತೆ ಮತ್ತು ಬದ್ಧತೆಯಿಂದ ಜನಪರ ಆಡಳಿತ ನೀಡಿ, ಅನುಭವ ಪಡೆದ ಆಮ್ ಆದ್ಮಿ ಪಾರ್ಟಿ ಈಗ ನಮ್ಮ ಬೆಂಗಳೂರಿನ ಆಡಳಿತ ಸುಧಾರಣೆಯತ್ತ ಗಮನ ಹರಿಸಿದೆ. ಈತ್ತೀಚೆಗೆ ನಡೆಸಿದ ಸರ್ವೇಕ್ಷಣೆಯ ಪ್ರಕಾರ ಬೆಂಗಳೂರಿನ ಜನರಿಗೆ ಧರ್ಮದ, ಜಾತಿಯ ವಿಷಯ ಅಷ್ಟು ಮಹತ್ವಪೂರ್ಣವಾಗಿರದೆ, ತಮ್ಮ ಜನಪ್ರತಿನಿಧಿಗಳು ಸುಶಿಕ್ಷಿತರಾಗಿರಲಿ, ಜವಾಬ್ದಾರಿಯುತವಾಗಿರಲಿ, ಕೆಲಸದಲ್ಲಿ ಪಾರದರ್ಶಕವಾಗಿದ್ದು, ಕೈಗೆ ಸಿಗುವಂತಿರಲಿ ಮತ್ತು ಸ್ಥಳೀಯ ಸಮಸ್ಯೆಗಳನ್ನು ಬಗೆಹರಿಸಲಿ ಎಂದು ಆಶಿಸುತ್ತಾರೆ. ಒಮ್ಮೆ […]
Read more
ಬೊಂಬಾಟ್ ಬೆಂಗಳೂರು ಯೌತ್ ಕೌನ್ಸಿಲ್” ವಿಶಿಷ್ಟ ಕಾರ್ಯಕ್ರಮದ ಆರಂಭ
July 21, 2019 / by Prakash / Uncategorized / 0 comments
ದಿನಾಂಕ 12 ಜನವರಿ 2019 ಪತ್ರಿಕಾ ಪ್ರಕಟಣೆ ರಾಷ್ಟ್ರೀಯ ಯುವ ದಿನ ಪ್ರಯುಕ್ತ ಆಪ್ ವತಿಯಿಂದ “ಬೊಂಬಾಟ್ ಬೆಂಗಳೂರು ಯೌತ್ ಕೌನ್ಸಿಲ್” ವಿಶಿಷ್ಟ ಕಾರ್ಯಕ್ರಮದ ಆರಂಭ ಎಎಪಿ ಬೆಂಗಳೂರು ಘಟಕ ರಾಷ್ಟ್ರೀಯ ಯುವ ದಿನಾಚರಣೆ ಅಂಗವಾಗಿ, 35 ವರ್ಷದೊಳಗಿನ ಯುವಜನತೆಯ ನೇತೃತ್ವದಲ್ಲಿ ನಡೆಯಲಿರುವ “ಬೊಂಬಾಟ್ ಬೆಂಗಳೂರು ಶ್ಯಾಡೋ ಕೌನ್ಸಿಲ್” ಎಂಬ ವಿಶಿಷ್ಟ ಕಾರ್ಯಕ್ರಮವೊಂದನ್ನು ಪ್ರಾರಂಭಿಸಿದೆ. ಬೆಂಗಳೂರಿನ ನಾಗರಿಕರು ಅಸಮರ್ಥ ಆಡಳಿತ ಮತ್ತು ಭ್ರಷ್ಟಾಚಾರದ ಬೇಗೆಯನ್ನು ಅನುಭವಿಸುತ್ತಿದ್ದಾರೆ. ಕಸ, ಸಂಚಾರದಟ್ಟಣೆ, ಪರಿಸರ ಮಾಲಿನ್ಯ, ನಶಿಸುತ್ತಿರುವ ಕೆರೆಗಳು ಮುಂತಾದ ಅನೇಕ […]
Read more
ಮುಂದಿನ ಬಿಬಿಎಂಪಿ ಚುನಾವಣೆಯಲ್ಲಿ ಕನಿಷ್ಠ 108 ದಕ್ಷ ನಾಯಕಿಯರನ್ನು ಕಣಕ್ಕಿಳಿಸಲು ಎಎಪಿ ಪಣ
July 21, 2019 / by Prakash / Uncategorized / 1 comment
ಪತ್ರಿಕಾ ಪ್ರಕಟಣೆ 6 ಮಾರ್ಚ್ 2019 “ಬಿಬಿಎಂಪಿಯಲ್ಲಿನ್ನು ಸಾಕು ಡಮ್ಮಿ ಕಾರ್ಪೊರೇಟರ್ ಗಳು” ಮುಂದಿನ ಬಿಬಿಎಂಪಿ ಚುನಾವಣೆಯಲ್ಲಿ ಕನಿಷ್ಠ 108 ದಕ್ಷ ನಾಯಕಿಯರನ್ನು ಕಣಕ್ಕಿಳಿಸಲು ಎಎಪಿ ಪಣ ಬಿಬಿಎಂಪಿ ಮುಂದಿನ ವರ್ಷ ತನ್ನ 198 ವಾರ್ಡುಗಳಿಗೆ ಪಾಲಿಕೆ ಸದಸ್ಯರನ್ನು ಆರಿಸಲು ಚುನಾವಣೆ ನಡೆಸಲಿದೆ. ದೆಹಲಿ ಸರಕಾರದ ಕಳೆದ ನಾಲ್ಕು ವರ್ಷದ ಕಾರ್ಯನೀತಿಯ ಅನುಭವದಿಂದ, ಬೆಂಗಳೂರಿನಲ್ಲಿಯೂ ಕೂಡ ಆಡಳಿತದಲ್ಲಿ ಸುಧಾರಣೆ ತರಲು ಪ್ರಾಮಾಣಿಕ ಮತ್ತು ಬದ್ಧತೆಯುಳ್ಳ ಪಾಲಿಕೆ ಸದಸ್ಯರಿಂದ ಸಾಧ್ಯ ಎಂಬ ದೃಢ ವಿಶ್ವಾಸ ಆಮ್ ಆದ್ಮಿ ಪಾರ್ಟಿ […]
Read more
AAP Bengaluru First Convention for BBMP 2020
June 14, 2019 / by Prakash / Events / 1 comment
ಬಹುಕಾಲದ ಸ್ನೇಹಿತರನ್ನು ಭೇಟಿಯಾದ ಸಂತೋಷದ ಘಳಿಗೆ. ಒಬ್ಬರನ್ನೊಬ್ಬರು ಆಲಂಗಿಸುತ್ತಾ, ಹೊಸ ಸ್ನೇಹಿತರನ್ನು ಪರಿಚಯ ಮಾಡಿಕೊಳ್ಳುತ್ತಾ, ಲೋಕಸಭೆಯಲ್ಲಿ ಆಮ್ ಆದ್ಮಿ ಪಾರ್ಟಿ ಸೋಲಿಗೆ ಕಾರಣಗಳನ್ನು ವಿಮರ್ಶಿಸುತ್ತಾ, ಹಾಗೂ ಮೂಂಬರುವ ಚುನಾವಣೆಗಾಗಿ ಈಗಿನಿಂದಲೇ ಸಜ್ಜಾಗೋಣ ಎಂಬ ಧೈರ್ಯವನ್ನು ಎಲ್ಲರಲ್ಲೂ ಮೂಡಿಸುತ್ತಿದ್ದ ಕಾರ್ಯಕರ್ತರು…. ಜೂನ್ 9ರ ಭಾನುವಾರ ನಡೆದ ಬಿಬಿಎಂಪಿ ತಂಡದ ಸಮಾವೇಶದಲ್ಲಿ ಕಂಡುಬಂದ ಕೆಲ ತುಣುಕುಗಳಿವು. ಆಮ್ ಆದ್ಮಿ ಪಾರ್ಟಿಯು ಬಿಬಿಎಂಪಿ ಚುನಾವಣೆಗಾಗಿ ಈಗಾಗಲೇ ಸಜ್ಜುಗೊಳ್ಳುತ್ತಿದ್ದು, ಅದರ ಭಾಗವಾಗಿ ನಡೆದ ಸಮಾವೇಶದಲ್ಲಿ ಸೇರಿದ್ದ ಕಾರ್ಯಕರ್ತರೆಲ್ಲರೂ ಮುಂಬರುವ ಚುನಾವಣೆಗಾಗಿ ಪ್ರತಿಯೊಬ್ಬರು ಒಂದೊಂದು […]
Read more
Survey on less voting percent in Bangalore
June 8, 2019 / by Prakash / Uncategorized / 1 comment
Did you Vote ? Aam Aadmi Party @aapbangalore invites you to share your feedback on reasons why you did not vote, your feedback will be shared with respective authorities to take necessary action. Survey Link: https://rebrand.ly/DidYouVote
Read more
Why Bengaluru slums need better healthcare
June 8, 2019 / by Prakash / Events / 0 comments
Why Bengaluru slums need better healthcare
Read more