July 21, 2019 / by Prakash / Uncategorized / 0 comments
ಪತ್ರಿಕಾ ಪ್ರಕಟಣೆ 27 ಜೂನ್ 2019 “ಹೊಸ ಆಯ್ಕೆ, ಹೊಸ ಬೆಂಗಳೂರು” ದೆಹಲಿ ರಾಜ್ಯಕ್ಕೆ ಪ್ರಾಮಾಣಿಕತೆ ಮತ್ತು ಬದ್ಧತೆಯಿಂದ ಜನಪರ ಆಡಳಿತ ನೀಡಿ, ಅನುಭವ ಪಡೆದ ಆಮ್ ಆದ್ಮಿ ಪಾರ್ಟಿ ಈಗ ನಮ್ಮ ಬೆಂಗಳೂರಿನ ಆಡಳಿತ ಸುಧಾರಣೆಯತ್ತ ಗಮನ ಹರಿಸಿದೆ. ಈತ್ತೀಚೆಗೆ ನಡೆಸಿದ ಸರ್ವೇಕ್ಷಣೆಯ ಪ್ರಕಾರ ಬೆಂಗಳೂರಿನ ಜನರಿಗೆ ಧರ್ಮದ, ಜಾತಿಯ ವಿಷಯ ಅಷ್ಟು ಮಹತ್ವಪೂರ್ಣವಾಗಿರದೆ, ತಮ್ಮ ಜನಪ್ರತಿನಿಧಿಗಳು ಸುಶಿಕ್ಷಿತರಾಗಿರಲಿ, ಜವಾಬ್ದಾರಿಯುತವಾಗಿರಲಿ, ಕೆಲಸದಲ್ಲಿ ಪಾರದರ್ಶಕವಾಗಿದ್ದು, ಕೈಗೆ ಸಿಗುವಂತಿರಲಿ ಮತ್ತು ಸ್ಥಳೀಯ ಸಮಸ್ಯೆಗಳನ್ನು ಬಗೆಹರಿಸಲಿ ಎಂದು ಆಶಿಸುತ್ತಾರೆ. ಒಮ್ಮೆ […]
Read more
ಹೊಸ ಆಯ್ಕೆ, ಹೊಸ ಬೆಂಗಳೂರು
July 21, 2019 / by Prakash / Uncategorized / 0 comments
ಪತ್ರಿಕಾ ಪ್ರಕಟಣೆ 27 ಜೂನ್ 2019 “ಹೊಸ ಆಯ್ಕೆ, ಹೊಸ ಬೆಂಗಳೂರು” ದೆಹಲಿ ರಾಜ್ಯಕ್ಕೆ ಪ್ರಾಮಾಣಿಕತೆ ಮತ್ತು ಬದ್ಧತೆಯಿಂದ ಜನಪರ ಆಡಳಿತ ನೀಡಿ, ಅನುಭವ ಪಡೆದ ಆಮ್ ಆದ್ಮಿ ಪಾರ್ಟಿ ಈಗ ನಮ್ಮ ಬೆಂಗಳೂರಿನ ಆಡಳಿತ ಸುಧಾರಣೆಯತ್ತ ಗಮನ ಹರಿಸಿದೆ. ಈತ್ತೀಚೆಗೆ ನಡೆಸಿದ ಸರ್ವೇಕ್ಷಣೆಯ ಪ್ರಕಾರ ಬೆಂಗಳೂರಿನ ಜನರಿಗೆ ಧರ್ಮದ, ಜಾತಿಯ ವಿಷಯ ಅಷ್ಟು ಮಹತ್ವಪೂರ್ಣವಾಗಿರದೆ, ತಮ್ಮ ಜನಪ್ರತಿನಿಧಿಗಳು ಸುಶಿಕ್ಷಿತರಾಗಿರಲಿ, ಜವಾಬ್ದಾರಿಯುತವಾಗಿರಲಿ, ಕೆಲಸದಲ್ಲಿ ಪಾರದರ್ಶಕವಾಗಿದ್ದು, ಕೈಗೆ ಸಿಗುವಂತಿರಲಿ ಮತ್ತು ಸ್ಥಳೀಯ ಸಮಸ್ಯೆಗಳನ್ನು ಬಗೆಹರಿಸಲಿ ಎಂದು ಆಶಿಸುತ್ತಾರೆ. ಒಮ್ಮೆ […]
Read more
ಬೊಂಬಾಟ್ ಬೆಂಗಳೂರು ಯೌತ್ ಕೌನ್ಸಿಲ್” ವಿಶಿಷ್ಟ ಕಾರ್ಯಕ್ರಮದ ಆರಂಭ
July 21, 2019 / by Prakash / Uncategorized / 0 comments
ದಿನಾಂಕ 12 ಜನವರಿ 2019 ಪತ್ರಿಕಾ ಪ್ರಕಟಣೆ ರಾಷ್ಟ್ರೀಯ ಯುವ ದಿನ ಪ್ರಯುಕ್ತ ಆಪ್ ವತಿಯಿಂದ “ಬೊಂಬಾಟ್ ಬೆಂಗಳೂರು ಯೌತ್ ಕೌನ್ಸಿಲ್” ವಿಶಿಷ್ಟ ಕಾರ್ಯಕ್ರಮದ ಆರಂಭ ಎಎಪಿ ಬೆಂಗಳೂರು ಘಟಕ ರಾಷ್ಟ್ರೀಯ ಯುವ ದಿನಾಚರಣೆ ಅಂಗವಾಗಿ, 35 ವರ್ಷದೊಳಗಿನ ಯುವಜನತೆಯ ನೇತೃತ್ವದಲ್ಲಿ ನಡೆಯಲಿರುವ “ಬೊಂಬಾಟ್ ಬೆಂಗಳೂರು ಶ್ಯಾಡೋ ಕೌನ್ಸಿಲ್” ಎಂಬ ವಿಶಿಷ್ಟ ಕಾರ್ಯಕ್ರಮವೊಂದನ್ನು ಪ್ರಾರಂಭಿಸಿದೆ. ಬೆಂಗಳೂರಿನ ನಾಗರಿಕರು ಅಸಮರ್ಥ ಆಡಳಿತ ಮತ್ತು ಭ್ರಷ್ಟಾಚಾರದ ಬೇಗೆಯನ್ನು ಅನುಭವಿಸುತ್ತಿದ್ದಾರೆ. ಕಸ, ಸಂಚಾರದಟ್ಟಣೆ, ಪರಿಸರ ಮಾಲಿನ್ಯ, ನಶಿಸುತ್ತಿರುವ ಕೆರೆಗಳು ಮುಂತಾದ ಅನೇಕ […]
Read more
ಮುಂದಿನ ಬಿಬಿಎಂಪಿ ಚುನಾವಣೆಯಲ್ಲಿ ಕನಿಷ್ಠ 108 ದಕ್ಷ ನಾಯಕಿಯರನ್ನು ಕಣಕ್ಕಿಳಿಸಲು ಎಎಪಿ ಪಣ
July 21, 2019 / by Prakash / Uncategorized / 1 comment
ಪತ್ರಿಕಾ ಪ್ರಕಟಣೆ 6 ಮಾರ್ಚ್ 2019 “ಬಿಬಿಎಂಪಿಯಲ್ಲಿನ್ನು ಸಾಕು ಡಮ್ಮಿ ಕಾರ್ಪೊರೇಟರ್ ಗಳು” ಮುಂದಿನ ಬಿಬಿಎಂಪಿ ಚುನಾವಣೆಯಲ್ಲಿ ಕನಿಷ್ಠ 108 ದಕ್ಷ ನಾಯಕಿಯರನ್ನು ಕಣಕ್ಕಿಳಿಸಲು ಎಎಪಿ ಪಣ ಬಿಬಿಎಂಪಿ ಮುಂದಿನ ವರ್ಷ ತನ್ನ 198 ವಾರ್ಡುಗಳಿಗೆ ಪಾಲಿಕೆ ಸದಸ್ಯರನ್ನು ಆರಿಸಲು ಚುನಾವಣೆ ನಡೆಸಲಿದೆ. ದೆಹಲಿ ಸರಕಾರದ ಕಳೆದ ನಾಲ್ಕು ವರ್ಷದ ಕಾರ್ಯನೀತಿಯ ಅನುಭವದಿಂದ, ಬೆಂಗಳೂರಿನಲ್ಲಿಯೂ ಕೂಡ ಆಡಳಿತದಲ್ಲಿ ಸುಧಾರಣೆ ತರಲು ಪ್ರಾಮಾಣಿಕ ಮತ್ತು ಬದ್ಧತೆಯುಳ್ಳ ಪಾಲಿಕೆ ಸದಸ್ಯರಿಂದ ಸಾಧ್ಯ ಎಂಬ ದೃಢ ವಿಶ್ವಾಸ ಆಮ್ ಆದ್ಮಿ ಪಾರ್ಟಿ […]
Read more
Survey on less voting percent in Bangalore
June 8, 2019 / by Prakash / Uncategorized / 1 comment
Did you Vote ? Aam Aadmi Party @aapbangalore invites you to share your feedback on reasons why you did not vote, your feedback will be shared with respective authorities to take necessary action. Survey Link: https://rebrand.ly/DidYouVote
Read more